Karnataka chief minister Siddaramaiah slammed Bjp leaders in twitter. He said, Let's learn Mathematics from BJP. <br /> <br />ಬಿಜೆಪಿ ನಾಯಕರ ವಿರುದ್ಧ ಸರಣಿ ಟ್ವೀಟ್ಗಳನ್ನು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೆ ಕರ್ನಾಟಕ ಬಿಜೆಪಿ ನಾಯಕರ ವಿರುದ್ಧ ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ. ಸಿದ್ದರಾಮಯ್ಯ ಅವರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ 2+1 ಲೆಕ್ಕಾಚಾರದ ಹೇಳಿಕೆಯನ್ನೇ ಮೂಲವಾಗಿಟ್ಟುಕೊಂಡಿರುವ ಸಿದ್ದರಾಮಯ್ಯ, ಬಿಜೆಪಿಯಿಂದ ಗಣಿತ ಕಲಿಯಿರಿ ಎಂದು ಲೇವಡಿ ಮಾಡುವ ಟ್ವೀಟ್ ಮಾಡಿದ್ದಾರೆ. <br /> <br />
